ಗೌಡ್ರು ಗೂಳಿ💪💪
575 views
ಹೋರಾಟಗಾರರು, ಘನ ವಿದ್ವಾಂಸರು ಹಾಗೂ ಭಾರತದ ಪ್ರಪ್ರಥಮ ಶಿಕ್ಷಣ ಸಚಿವರು ಆಗಿದ್ದ ಭಾರತ ರತ್ನ ಡಾ. ಮೌಲಾನಾ ಅಬುಲ್‌ ಕಲಾಂ ಆಜಾದ್ ಅವರ ಪುಣ್ಯಸ್ಮರಣೆಯಂದು ಆ ಚೇತನಕ್ಕೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #MaulanaAbulKalamAzad #✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️