६.६ ह व्ह्यू · ६७ प्रतिक्रिया | *#ಚನ್ನರಾಯಪಟ್ಟಣದಲ್ಲಿರುವ ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ಕಂಪನಿಯಲ್ಲಿ ನುಗ್ಗೇಹಳ್ಳಿ ಹೋಬಳಿ ಅವ್ವೇರಹಳ್ಳಿ ಗ್ರಾಮದ ಗೀತ ಎಂಬ ಮಹಿಳೆ 67 ಗ್ರಾಂ ಚಿನ್ನ ಅಡವಿಟ್ಟಿದ್ದು ಒಡವೆ ಬಿಡಿಸಿಕೊಳ್ಳಲು ಗೀತಾ ಹಣ ತಂದಿದ್ದ ವೇಳೆ ಫೈನಾನ್ಸ್ನಿಂದ ಮಹಿಳೆಗೆ ವಂಚನೆ ಆಗಿರುವುದು ತಿಳಿದಿದೆ. ಚಿನ್ನದ ಒಡವೆಗಳನ್ನು ಸಿಬ್ಬಂದಿಯೇ ದುರುಪಯೋಗಪಡಿಸಿಕೊಂಡಿದ್ದಾರೆ.ಕಳೆದ ಮೂರು ದಿನಗಳಿಂದ ಫೈನಾನ್ಸ್ ಎದುರು ಮಹಿಳೆ ಹಾಗೂ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. *#Todayhassan | Today Hassan
*#ಚನ್ನರಾಯಪಟ್ಟಣದಲ್ಲಿರುವ ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ಕಂಪನಿಯಲ್ಲಿ ನುಗ್ಗೇಹಳ್ಳಿ ಹೋಬಳಿ ಅವ್ವೇರಹಳ್ಳಿ ಗ್ರಾಮದ ಗೀತ ಎಂಬ ಮಹಿಳೆ 67 ಗ್ರಾಂ ಚಿನ್ನ ಅಡವಿಟ್ಟಿದ್ದು...