ಕುಮಾರ ಸಿ.ಟಿ. ತೊಡಿಕಾನ
559 views
14 days ago
ಬದುಕು ಏಕಾಂಗಿಯೆ. ಏಕೆಂದರೆ, ನಿನ್ನ ನೋವಿನ ಭಾರ ನೀನೆ ಹೊರಬೇಕು. ಹಾಗೇಂತ ಅದನ್ನು ಸಮಸ್ಯೆಗಳಾಗಿ ಮಾಡಿಕೊಳ್ಳದಿರಿ. ತಮ್ಮ ನೋವುಗಳನ್ನು ಪರಿಹರಿಸುವ ಮಾರ್ಗಗಳನ್ನು ಕಂಡುಕೊಳ್ಳಿ. ನಿಮ್ಮ ನೋವುಗಳಿಗೆ ನೀವೆ ಪರಿಹಾರದ ದಾರಿ ಕಂಡುಕೊಂಡಾಗ ನೀವು ಬದುಕಲ್ಲಿ ಮತ್ತಷ್ಟು ಸದೃಢರಾಗುತ್ತೀರ. #😍 ನನ್ನ ಸ್ಟೇಟಸ್ #🖋️ ನನ್ನ ಬರಹ #📝ನನ್ನ ಕವಿತೆಗಳು #💓ಮನದಾಳದ ಮಾತು #🍿ಸ್ಯಾಂಡಲ್ ವುಡ್