ಭಯವಾದಾಗ ಹನುಮಂತನೇಕೆ ನಿಮ್ಮ ಜೀವನದಲ್ಲಿ ಬರುತ್ತಾನೆ.?
ಹನುಮಂತನನ್ನು ಧೈರ್ಯ, ರಕ್ಷಣೆಯ ದೇವರು ಎಂದು ನಂಬುತ್ತಾರೆ. ನಮ್ಮಲ್ಲಿ ಯಾವುದೇ ಭಯವಿದ್ದರೂ ಅದನ್ನು ಹನುಮಂತನು ದೂರ ಮಾಡುತ್ತಾನೆ. ಹಾಗಾಗಿ, ಜನರು ಭಯವಾದಾಗ ಮೊದಲು ಹನುಮಂತನನ್ನು ಸ್ಮರಿಸುತ್ತಾರೆ ಅಥವಾ ಪೂಜಿಸುತ್ತಾರೆ. ಭಯವಾದಾಗ ನಾವೇಕೆ ಹನುಮಂತನನ್ನು ನೆನಪಿಸಿಕೊಳ್ಳುತ್ತೇವೆ.? ಭಯವಾದಾಗ ಹನುಮಂತನೇಕೆ ಬರುತ್ತಾನೆ.?