ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಆಳಿದ ಧೀಮಂತ ಅರಸ, ಕನ್ನಡ ರಾಜ್ಯರತ್ನ ಸಿಂಹಾಸನಾಧೀಶ್ವರ ಮೂರುರಾಯರಗಂಡ, "ಕನ್ನಡರಾಜ್ಯ ರಮಾರಮಣ, ಶ್ರೀ ಕೃಷ್ಣದೇವರಾಯರ ಜಯಂತಿಯಂದು ನನ್ನ ಗೌರವಪೂರ್ಣ ನಮನಗಳು.
ಕಲೆ, ಸಾಹಿತ್ಯ, ಧರ್ಮ ರಕ್ಷಣೆ ಹಾಗೂ ಈ ನೆಲದ ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿ, ನಾಡಿನ ಇತಿಹಾಸದ ಸುವರ್ಣ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಅವರ ಆಡಳಿತ ಸ್ಮರಣೀಯ.
#ShrikrishnaDevaraya #hublidharwadcentral73 #nkmhubballi #jds #jds_hubli #hublidharwad
#SRIKRISHNADEVARAY