#😍 ನನ್ನ ಸ್ಟೇಟಸ್#☺ಜೀವನದ ಸತ್ಯ#🙏 ಓಂ ನಮಃ ಶಿವಾಯ#😞 ಮೂಡ್ ಆಫ್ ಸ್ಟೇಟಸ್.....ಹಣ ಬಂದ್ಮೇಲೆ ಗುಣ ಬದಲಾಗಬಾರದು.ಅನ್ನ ಸಿಕ್ಕಮೇಲೆ ತಟ್ಟೆಯ ಅಳತೆ ಮಾಡಬಾರದು.ನಾವೂ ಏನೇ ಆದರೂ ಸದ್ಗುರುವನ್ನು ಮಾತ್ರ ಮರೆಯಬಾರದು.ಜೈ ಮಾಧವ....
ಶುಭೋದಯ.....
🙏🏻🌹🙏🏻
ಪರಮಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ಸಂದೇಶದ ಬಿಡುಗಡೆ ಮಾಡಿದ್ದಾರೆ.... ಧನ್ಯೋಸ್ಮಿ.... 🙏🏻🙏🏻🙏🏻🙏🏻🙏🏻