Prakash S Buradikatti
763 views
1 months ago
ಹಿಂದೂ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಬೃಹತ್ ಬೈಕರ್ಯಾಲಿ ಕಾರ್ಯಕ್ರಮವನ್ನು ದಿನಾಂಕ :- 07/03/2026ರ ಶನಿವಾರ ದಿವಸ ಬೆಳಗ್ಗೆ 10ಗಂಟೆಯಿಂದ ಶ್ರೀ ತುಂಗಾಜಲ ಚೌಡೇಶ್ವರಿದೇವಿಯ ದೇವಸ್ಥಾನದಾ ಆವರಣದಿಂದ (ಮಾರುತಿ ನಗರದಿಂದ) ಹಮ್ಮಿಕೊಳ್ಳಲಾಗಿದೆ, ದಿನಾಂಕ:- 08/03/2026ರ ಭಾನುವಾರ ದಿವಸ ಸಂಜೆ 4-00 ಗಂಟೆಗೆಬೃಹತ್ ಶೋಭಯಾತ್ರೆ ಕೆ ಇ ಬಿ ಗಣಪತಿ ದೇವಸ್ಥಾನದಿಂದ ನೆಡೆಯುವದು, 6-00 ಗಂಟೆಯಿಂದ ಹಿಂದೂ ಸಮ್ಮೇಳನದ ಮುಖ್ಯ ವೇದಿಕೆ ಕಾರ್ಯಕ್ರಮವು ಹವಾಲ್ದಾರ್ ಹೊಂಡದ ಎದುರಿಗೆ ವಾಲಿ ಅವರ ಜಾಗದಲ್ಲಿ ನೆಡೆಯುವದು, ನಂತರ ಅನ್ನಪ್ರಸಾದ ಕಾರ್ಯಕ್ರಮ ನೆಡೆಯುತ್ತದೆ. ಕಾರಣ ಹಿಂದೂ ಸಮ್ಮೇಳದ ವತಿಯಿಂದ ಆಯೋಜನೆ ಮಾಡಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕಲ ಹಿಂದೂಭಾಂದವರು ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ,,,🏍️🕉️🙏🫡🚩🚩🚩#💪 ಜೈ ಹನುಮಾನ್ 🚩