#🙏ರಾಮಕೃಷ್ಣ ಪರಮಹಂಸರ ಜನ್ಮ ದಿನಾಚರಣೆ🪷 ಕರುನಾಡಿನ ಕನ್ನಡಿಗರಿಗೆ ಇವರ ನೆನಪಿರಬೇಕು ನಮ್ಮ ಕನ್ನಡದ ಶ್ರೇಷ್ಠ ಕವಿ ಅವರೇ ಶ್ರೀ ಗೋಪಾಲಕೃಷ್ಣ ಅಡಿಗ ಅವರ ನಡೆ ಬರಹ ಒಮ್ಮೆ ಮನಸಲ್ಲಿ ಹಾಯಿಸೋಣ 20ನೇ ಶತಮಾನದ ಉತ್ತರಾರ್ಧದ ಶ್ರೇಷ್ಠ ಕವಿ, ಅತ್ಯುತ್ತಮ ಶಿಕ್ಷಕರು, ನವ್ಯ ಸಾಹಿತ್ಯದ ಹರಿಕಾರರಾದ ಶ್ರೀ ಗೋಪಾಲ ಕೃಷ್ಣ ಅಡಿಗ ಅವರ ಜಯಂತಿಯಂದು ಭಾವಪೂರ್ಣ ಪ್ರಣಾಮಗಳು.ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ"ವೆಂದು ಬದುಕಿನ ಸತ್ಯವನ್ನು ಸಾರಿದ ಕನ್ನಡದ ಸರ್ವಕಾಲಿಕ ಶ್ರೇಷ್ಠ ಕವಿಗಳಲ್ಲೊಬ್ಬರಾದ ಅಡಿಗರ ಸಾಹಿತ್ಯ ಸೇವೆ ಎಂದಿಗೂ ಅಮರ. ಕರುನಾಡಿಗೆ ಇವರ ಕೊಡುಗೆ ಅಪಾರ ಇವರನ್ನು ಇಂದು ನಾನು ಸ್ಮರಿಸುತ್ತಾ ನನ್ನವರಿಗೂ ಸ್ಮರಿಸಿ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್