✨ಧನು_sh✨
869 views
4 days ago
ಪ್ರಕೃತಿಯೇ ಪರಮಾತ್ಮ, ಕವಿತೆಯೇ ಅದರ ಆರಾಧನೆ! * ರಾಷ್ಟ್ರಕವಿ ಕುವೆಂಪು ಅವರ ದೃಷ್ಟಿಯಲ್ಲಿ ಪ್ರಕೃತಿಯ ಪ್ರತಿ ಕಣವೂ ದೈವಿಕ ಚೇತನ, ಮಲೆನಾಡಿನ ಸೌಂದರ್ಯವನ್ನು ಮತ್ತು ವಿಶ್ವಮಾನವ ಸಂದೇಶವನ್ನು ಈ ವಿಡಿಯೋ ಮೂಲಕ ನಿಮ್ಮ ಮುಂದೆ ತರುತ್ತಿದ್ದೇವೆ. ಪ್ರಕೃತಿಯನ್ನು ಪ್ರೀತಿಸೋಣ, ವಿಶ್ವಪಥದತ್ತ ಸಾಗೋಣ. "ಗಿರಿಶಿಖರಗಳಲಿ ಮಿಂಚುವ ಚೇತನ... ಪ್ರಕೃತಿಯೇ ಕುವೆಂಪು ಅವರಿಗೆ ದೇವರ ತಾಣ ✨🌱 #Dhanush Creation #Kuvempu #KannadaReels #nature #nature