Vishwa Math
716 views
8 hours ago
*🌅ಸೂರ್ಯೊದಯದ ಮಾತು🌻* *ಹುಟ್ಟು ಬೆಳವಣಿಗೆ ಸಾವು ಇವುಗಳು ನಿಲ್ಲದೆ ನಡೆಯುವ ಪ್ರಕ್ರಿಯೆ..ಹುಟ್ಟಿದ ಮನುಷ್ಯ ಬೆಳೆದಂತೆ ಹಲವರಿಗೆ ಹಲವು ರೀತಿಯ ಪ್ರಭಾವ ಬಿರುವ ಕೊನೆಯಲ್ಲಿ ಜನರ ಮನದಲ್ಲಿ ಅವನ ಸ್ಥಾನ‌ಮಾನ ಗೊತ್ತಾದಾಗ ನೋಡಿದ ಜನರೆ ದಂಗಾಗುವಂತೆ ಬದುಕಬೇಕು ಬಾಳಿ ಕೊನೆ ಆಗಬೇಕು ಆಲ್ಲವೆ........* *✍️ 🙏🙏🙏🙏 #🤳 ಟ್ರೆಂಡಿಂಗ್ ರೀಲ್ಸ್ #📜 ನುಡಿಮುತ್ತು #📜ಗಾದೆ ಮಾತುಗಳು #☺ಜೀವನದ ಸತ್ಯ