🌷🌹🙏🏽#ನನ್ನ ಶಾಲಾ ದಿನಗಳಲ್ಲಿ ನನಗೆ ಅಕ್ಷರ ಧಾರೆ ಎರೆದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಜೀವನ ನಡೆಸಲು ಹೇಳಿ ಕೊಟ್ಟ ನನ್ನ ಪ್ರೀತಿಯ ಅಚ್ಚು ಮೆಚ್ಚಿನ ಗುರುಗಳು ಹಾಗೂ ಹಿತೈಷಿಗಳು ಮಾರ್ಗದರ್ಶಕರು *ಶ್ರೀ ವೀರಣ್ಣ ಎಮ್,ಬೆಳ್ಳುಬ್ಬಿ ಸರ್* ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಗೆದ್ದಲಮರಿ ಇವರು ಯಾದಗಿರಿ ಜಿಲ್ಲೆಯಿಂದ ರಾಜ್ಯ ಮಟ್ಟದ *ವಿದ್ಯಾ ರತ್ನ ಪ್ರಶಸ್ತಿಗೆ* ಆಯ್ಕೆಯಾಗಿದ್ದು ನನಗೆ ತುಂಬಾ ಖುಷಿ ವ್ಯಕ್ತ ವಾಗಿದೆ ಅಭಿನಂದನೆಗಳು ಶುಭವಾಗಲಿ
ವಿದ್ಯಾರ್ಥಿಗಳನ್ನು ತಿದ್ದಿ ತಿಡಿ,
ನಮ್ಮ ವಿದ್ಯಾರ್ಥಿ ಜೀವನದಲ್ಲಿ ಮೂರ್ತಿಗಳನ್ನಾಗಿ ಮಾಡಿದ ತಮ್ಮ ಸೇವೆ ಅಮೂಲ್ಯವಾದದ್ದು. ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡಿ ನಿಸ್ವಾರ್ಥ ಮನೋಭಾವದಿಂದ ವಿದ್ಯಾರ್ಥಿಗಳ ಹಿತಕ್ಕಾಗಿ ಮಾಡಿದ ಶ್ರಮಕ್ಕೆ ಈ ಪ್ರಶಸ್ತಿ ಒಂದು ಸ್ಮರಣೀಯ ಗುರುತು ತಮ್ಮ ಮುಂದಿನ ಜೀವನದಲ್ಲಿ ಇನ್ನಷ್ಟು ಮಗದಷ್ಟು ಒಳ್ಳೆಯ ಸಾಧನೆ ಮಾಡಿ ಸಾಧನೆಗಳು ತಮ್ಮನ್ನು ಹಿಂಬಾಲಿಸಲಿ ಎಂಬುದು ಆಸೆ ನನ್ನದು ಧನ್ಯವಾದಗಳು ಸರ್....🌷🌹💐
ಇಂತಿ ನಿಮ್ಮ ಪ್ರೀತಿಯ ಶಿಷ್ಯ
✍🏼ಮಶಾಕ ಅಬ್ದುಲ್ ತಾಳಿಕೋಟಿ ✍🏼
#💓ಮನದಾಳದ ಮಾತು #😍 ನನ್ನ ಸ್ಟೇಟಸ್