Siddu Gadgi Bidar
4.1K views
1 months ago
26/11 ಮುಂಬೈ ದಾಳಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ರಕ್ಷಿಸಿದ ವೀರ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತಾ ಗೌರವ ನಮನಗಳು. 🇮🇳🙏 “Do not come up, I will handle them” ಎಂಬ ಅವರ ಧೈರ್ಯದ ಮಾತುಗಳು ನಮ್ಮ ದೇಶಭಕ್ತಿಗೆ ಸದಾ ಪ್ರೇರಣೆಯಾಗಿವೆ. ಭಾರತದ ಸುರಕ್ಷತೆಗಾಗಿ ತಮಗಿದ್ದ ಜೀವವನ್ನೇ ಅರ್ಪಿಸಿದ ಈ ವೀರ ಸೈನಿಕರಿಗೆ ಶತ ಶತ ನಮನಗಳು. #MajorSandeepUnnikrishnan #IndianArmy #SaluteToHero #26_11Heroes #Respect #IndianHeroes #😍 ನನ್ನ ಸ್ಟೇಟಸ್ #🙏ನಮಸ್ಕಾರ #📖 ನನ್ನ ಓದು