INSTALL
Asianet Suvarna News
382 views
•
ಹಿಂದೂ ಮದುವೆ, ಮುಸ್ಲಿಮರ ಸಾರಥ್ಯ: ಅನ್ಯಧರ್ಮದ ಮಕ್ಕಳಿಗೆ ಆಸರೆಯಾದ ಮುಲ್ಲಾ ದಂಪತಿ
ಬೆಳಗಾವಿಯ ಬಸ್ತವಾಡ ಗ್ರಾಮದಲ್ಲಿ, ಮುಸ್ಲಿಂ ದಂಪತಿಯೊಬ್ಬರು ಅನಾಥ ಹಿಂದೂ ಹುಡುಗರನ್ನು ದತ್ತು ಪಡೆದು ಬೆಳೆಸಿದ್ದಾರೆ. ಇದೀಗ, ತಮ್ಮ ಹಿರಿಯ ದತ್ತು ಪುತ್ರನ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿ ನೆರವೇರಿಸಿ, ಧರ್ಮ ಸೌಹಾರ್ದತೆಗೆ ಮಾದರಿಯಾಗಿದ್ದಾರೆ.
ಅಪ್ಪ-ಅಮ್ಮನನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದ ಸೋಮಶೇಖರ್ ಮತ್ತು ವಸಂತ್‌ ಜವಾಬ್ದಾರಿಯನ್ನು ನಾಯಿಕವಾಡಿ ದಂಪತಿ ತೆಗೆದುಕೊಂಡಿದ್ದರು. #ಕರ್ನಾಟಕ ರಾಜ್ಯ ಸುದ್ದಿ (karnataka state news)
10
11
Comment

More like this

unknown
#🔱 ಭಕ್ತಿ ಲೋಕ
165
639
Guruprasad Mente
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴
150
174
Guruprasad Mente
#🖊ಸ್ಪೆಷಲ್ ಸ್ಟೋರೀಸ್📢
8
7
ದುಡಿಮೆಗೆ ನಂಬಿ ಬದುಕುತ್ತಿರುವ ಈ ಜೀವ
#KARNATAKA : NEWS
4
11
Guruprasad Mente
#😭ಡೆಪ್ಯುಟಿ CM ವಿಮಾನ ಅಪಘಾತದಲ್ಲಿ ನಿಧನ💔
12
12
preethu
#live news karnataka state india
9
13
preethu
#😍 ನನ್ನ ಸ್ಟೇಟಸ್
15
10
Guruprasad Mente
#📰 ಕರ್ನಾಟಕ ಅಪ್ಡೇಟ್ಸ್ 📢
13
8
unknown
#Namma Rayaru 🙏
17
15
Guruprasad Mente
#😭ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಖಂಡ್ರೆ ವಿಧಿವಶ🔴
14
13