#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ತತ್ವಜ್ಞಾನಿ, ತ್ರಿಪದಿಗಳ ಬ್ರಹ್ಮ ಎಂದೇ ಜನಜನಿತರು, ಮನುಕುಲದ ದಿವ್ಯಬೆಳಕು ಶ್ರೀ ಸರ್ವಜ್ಞರನ್ನು ಶ್ರದ್ಧೆಯಿಂದ ಸ್ಮರಿಸಿ ನಮಿಸುತ್ತೇನೆ. ಅತ್ಯಂತ ಸರಳವಾಗಿ ಜೀವನ ಸತ್ಯಗಳನ್ನು ಬೋಧಿಸಿ, ಅದಕ್ಕೆ ಪರಿಹಾರಗಳನ್ನು ತೋರಿದ ಆ ಮಹಾನ್ ಸಂತ ಶ್ರೇಷ್ಠರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು.
#ಸರ್ವಜ್ಞ