ಗೌಡ್ರು ಗೂಳಿ💪💪
558 views
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಸಾಹಿತ್ಯಲೋಕದ ನಿತ್ಯೋತ್ಸವದ‌ ಕವಿ ಎಂದೇ ಪ್ರಖ್ಯಾತರಾಗಿರುವ ನಾಡೋಜ ಪ್ರೊ. ಕೆ.ಎಸ್ ನಿಸಾರ್ ಅಹಮದ್ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಕನ್ನಡ ಕಾವ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಅವರ ಜನ್ಮದಿನದಂದು ನನ್ನ ನಮನಗಳನ್ನು ಸಮರ್ಪಿಸುತ್ತೇನೆ. #KSNisarAhmed