ಕ್ಷಯರೋಗ ನಿರ್ಮೂಲನೆಗೆ ಒಗ್ಗಟ್ಟಿನ ಹೋರಾಟ ಅಗತ್ಯ: ಡಾ. ಮೇಘನಾ ಟಿ.ಆರ್ ಕರೆ. -
ಹಿರೇಗುಂಟನೂರು/ಚಿತ್ರದುರ್ಗ:ಮಾರ್ಚ್: 28 ಕ್ಷಯರೋಗವು ಕೇವಲ ಒಂದು ಕಾಯಿಲೆಯಲ್ಲ, ಅದು ಒಂದು ಸಾಮಾಜಿಕ ಸಮಸ್ಯೆಯಾಗಿದೆ. ನಾವೆಲ್ಲರೂ ಜಾಗೃತರಾಗಿ ಒಟ್ಟಾಗಿ ಶ್ರಮಿಸಿದರೆ ಭಾರತವನ್ನು ಮಾತ್ರವಲ್ಲದೆ ಇಡೀ ಜಗತ್ತನ್ನು 2030ರ ಒಳಗಾಗಿ ಕ್ಷಯಮುಕ್ತವನ್ನಾಗಿ ಮಾಡಬಹುದಾಗಿದೆ ಎಂದು ಡಾ|| ಮೇಘನಾ ಟಿ.ಆರ್. ಹಿರೇಗುಂಟನೂರು ಪ್ರಾಥಮಿಕ ಆರೋಗ್ಯ ಕೇಂದ್ರದ…