ಪ್ರಸನ್ನಕುಮಾರ್,
4K views
9 hours ago
#🌺✨ ಹನುಮ ಜಯಂತಿ ಸ್ಟೇಟಸ್ ✨📅 ಅತುಲಿತ ಬಲಧಾಮಂ ಸ್ವರ್ಣ ಶೈಲಾಭ ದೇಹಮ್ । ದನುಜ ವನ ಕೃಶಾನುಂ ಜ್ಞಾನಿನಾ ಮಗ್ರಗಣ್ಯಮ್ ॥ ಸಕಲ ಗುಣ ನಿಧಾನಂ ವಾನರಾಣಾ ಮಧೀಶಮ್ । ರಘುಪತಿ ಪ್ರಿಯ ಭಕ್ತಂ ವಾತಜಾತಂ ನಮಾಮಿ ॥ ಸಕಲ ಜೀವರಾಶಿಯ ಕಷ್ಟಗಳನ್ನು ಪರಿಹರಿಸುವ, ಶಕ್ತಿ ಮತ್ತು ಭಕ್ತಿಯ ಸಂಕೇತವಾದ, ಪ್ರಭು ಶ್ರೀರಾಮಚಂದ್ರನ ಪರಮ ಭಕ್ತನಾದ ಹನುಮಂತನು ಎಲ್ಲರಿಗೂ ಸುಖ, ಶಾಂತಿ ಹಾಗೂ ಧೈರ್ಯವನ್ನು ನೀಡಲಿ. ನಾಡಿನ ಸಮಸ್ತ ಜನತೆಗೆ ಹನುಮಾನ ಜಯಂತಿಯ ಹಾರ್ದಿಕ ಶುಭಾಶಯಗಳು.

More like this