ಮಶಾಕ. ತಾಳಿಕೋಟಿ
728 views
1 months ago
🌹🌷💐ಮುಖ್ಯ ಸಂಪಾದಕರು *ಕನ್ನಡ ಶ್ರೀ ಶಫಿ ಸರ್* ರವರ ಸಾರಥ್ಯದಲ್ಲಿ *ಸ್ವರಾಜ್ ಎಕ್ಸ್ ಪ್ರೆಸ್ ನ್ಯೂಸ್ ಸುದ್ದಿ ವಾಹಿನಿ* ಚಾನೆಲ್ ನ ಕರ್ನಾಟಕ ಅದ್ದೂರಿ ಲೋಕಾರ್ಪಣೆ ಸಮಾರಂಭ ನನ್ನ ಆತ್ಮೀಯ ಪ್ರೀತಿಯ ಹಿತೈಷಿಗಳು ಹಾಗೂ ಮಾರ್ಗದರ್ಶಕರು ಕರ್ನಾಟಕ ಪ್ರಜಾಪರ ವೇದಿಕೆ ರಾಜ್ಯಾಧ್ಯಕ್ಷರು *ಶ್ರೀ ಶಫಿ* ಸಾರಥ್ಯದಲ್ಲಿ ಇಲ್ಲಿಯವರೆಗೆ ನನ್ನ ಒಂದು ಬರವಣಿಗೆ ಗುರುತಿಸಿ, ಪ್ರೋತ್ಸಾಹಿಸುವ ನಿಷ್ಕಲ್ಮಶ ಮನಸ್ಸುಳ್ಳವರು ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ನನಗೆ ಮುಖ್ಯ ಅತಿಥಿಯಾಗಿ ನನ್ನನ್ನು ಈ ಒಂದು ಕಾರ್ಯಕ್ರಮಕ್ಕೆ ಕರೆಸಿದ್ದಕ್ಕೆ ನಾನು ನಿಮಗೆ ಆಭಾರಿಯಾಗಿದ್ದೇನೆ ವಂದನೆಗಳು..🌷🌹❤️💐 ಮಶಾಕ ಅಬ್ದುಲ್ ತಾಳಿಕೋಟಿ ✍🏼ಯುವ ಬರಹಗಾರರು ಮತ್ತು ಸಂಪಾದಕರು ✍🏼 #💓ಮನದಾಳದ ಮಾತು #😍 ನನ್ನ ಸ್ಟೇಟಸ್