ಸಹೃದಯದ ಭಕ್ತರಲ್ಲಿ ಸವಿನಯ ಪ್ರಾರ್ಥನೆ ಏನೆಂದರೆ :
ಇವತ್ತು ಶುಕ್ರವಾರ ಸಾಯಂಕಾಲ 7: ಗಂಟೆಗೆ ಪೂಜ್ಯಶ್ರೀ ಆನಂದ ದೇವರ ಜನ್ಮದಿನವನ್ನು ಚಿಕ್ಕಪಡಸಲಗಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲು ನಿಶ್ಚಯಿಸಿದ್ದು. ನಿಮ್ಮೂರಿನ ಸಕಲ ಸದ್ಭಕ್ತರನ್ನು ಈ ಒಂದು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದು ಪೂಜ್ಯರ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಭಕ್ತಿಯ ವಿನಂತಿ. 🙏🙏
#olemath #jamakhandi #Chikkapadasalagi #bharatdey #celebration
#🙏 ಭಕ್ತಿ ವಿಡಿಯೋಗಳು 🌼#🔴ನಮ್ಮ ಕರ್ನಾಟಕ🟡#🔱 ಭಕ್ತಿ ಲೋಕ #🔱ಮಲೆ ಮಹದೇಶ್ವರ🙏#💪 ಜೈ ಹನುಮಾನ್ 🚩