shrishail
524 views
ಕನ್ನಡ ನಾಡು-ನುಡಿಯ ಏಕೀಕರಣಕ್ಕಾಗಿ ಅವಿರತವಾಗಿ ಶ್ರಮಿಸಿದ ‘ಕನ್ನಡ ಕುಲಪುರೋಹಿತ’, ಕರ್ನಾಟಕ ಏಕೀಕರಣದ ಪಿತಾಮಹ ಶ್ರೀ ಆಲೂರು ವೆಂಕಟರಾಯರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ‘ಕರ್ನಾಟಕ ಗತವೈಭವ’ ಕೃತಿಯ ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನದ ಜಾಗೃತಿ ಮೂಡಿಸಿದ ಹಾಗೂ ನಾಡಿನ ಏಕತೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಅವರ ಜೀವನಾದರ್ಶಗಳು ನಮ್ಮೆಲ್ಲರಿಗೂ ಸದಾ ಸ್ಫೂರ್ತಿ. #ಅಲಗೂರು ವೆಂಕರರಾಯರ ಪುಣ್ಯಸ್ಮರಣೆ