Vinoda babu.GM(ಪಕ್ಕಕನ್ನಡಿಗರು)
1.4K views
ಬೆಳಗಿನ ಶುಭೋದಯ ಸ್ನೇಹಿತರೆ ನಿದಾನವಾಗಿ ಬೆಳೆದರು ನಿಯತ್ತಾಗಿ ಬೆಳೆಯಬೇಕು.ಇಲ್ಲಿ ನಾವು ಮಾಡುವ ತಪ್ಪು ಕೆಟ್ಟ ಜನರನ್ನು ನಂಬಿ ಒಳ್ಳೆಯವರ ಮೇಲೆ ಸಂಶಯ ಪಡುತ್ತೇವೆ . ಆದರಿಂದ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು #😍 ನನ್ನ ಸ್ಟೇಟಸ್ #💓ಮನದಾಳದ ಮಾತು 13/2/26