🏹 ಕೃಷ್ಣ ಚೇತನ 🦋
873 views
10 days ago
ಮಗ ಎಂತಹ ಕಷ್ಟದ ಪರಿಸ್ಥಿತಿಯಲ್ಲಿದ್ದರೂ, ತಾಯಿ ಅವನಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಇಡೀ ಜಗತ್ತೇ ಎದುರು ನಿಂತರೂ, ಮಗನನ್ನು ರಕ್ಷಿಸುವ ಧೈರ್ಯ ತಾಯಿಗಿರುತ್ತದೆ. ಅವಳ ಮಡಿಲು ಮಗನಿಗೆ ಅತ್ಯಂತ ಸುರಕ್ಷಿತ ತಾಣ. #ನಿಮ್ಮ ಗಮನಕ್ಕೆ ❗✔️