ಯಾವುದೇ ಕಾರ್ಯ ಪ್ರಾರಂಭಿಸುವ ಮುನ್ನ ದೀಪವನ್ನೇಕೆ ಹಚ್ಚಿಡಲಾಗುತ್ತೆ.?
ನಾವು ಹಚ್ಚುವ ದೀಪ ಸರ್ವಶಕ್ತಿಯ ಸ್ವರೂಪ. ಅಜ್ಞಾನ, ಅಹಂಕಾರವನ್ನು ನಾಶ ಮಾಡಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿ ದೀಪಕ್ಕಿದೆ. ದೇವರ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಮಾತ್ರವಲ್ಲ, ಯಾವುದೇ ಶುಭ ಕಾರ್ಯವನ್ನು, ಹೊಸ ಕೆಲಸವನ್ನು ಪ್ರಾರಂಭಿಸುವ ಮುನ್ನ ಕೂಡ ದೀಪವನ್ನು ಹಚ್ಚಿಡಲಾಗುತ್ತದೆ. ಯಾವುದೇ ಕಾರ್ಯವನ್ನು ಪ್ರಾರಂಬಿಸುವ ಮುನ್ನವೇಕೆ ದೀಪ ಹಚ್ಚಿಡಲಾಗುವುದು.? ದೀಪ ಹಚ್ಚಿಡುವುದರ ಮಹತ್ವವೇನು ನೋಡಿ.