ಅನಿಲ್ ಮಲ್ನಾಡ್
621 views
20 days ago
#🙏🛕 ಹನುಮ ಜಯಂತಿಯ ಶುಭಾಶಯಗಳು🛕🙏 ಕಲಿತ ವಿದ್ಯೆಯನ್ನು ಹಿಂದಿನ ಪರಂಪರೆಯನ್ನು ಹಾಗೂ ದೇಶದ ಜನರ ಬಾಂಧವ್ಯವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಕಸಿಯಲು ಪ್ರಯತ್ನಿಸುವವರು ಹುಟ್ಟುತ್ತಿರುತ್ತಾರೆ ಸಾಯುತ್ತಿರುತ್ತಾರೆ ಆ ಹುಟ್ಟು ಸಾವಿನ ನಡುವೆ ವಿಷ ಬೀಜ ಬಿತ್ತುತ್ತಿರುತ್ತಾರೆ ಅದಕ್ಕೆ ಗಮನಹರಿಸಬೇಡಿ ಕಲಿಯುವ ವಿದ್ಯೆಯ ಕಡೆ ಗಮನಹರಿಸಿ ಹಿಂದಿನ ಪರಂಪರೆಯನ್ನು ಮರೆಯಬೇಡಿ ದೇಶದ ಜನರ ಬಾಂಧವ್ಯವನ್ನು ಮುರಿದು ಹಾಕಿಕೊಳ್ಳಬೇಡಿ ನಮ್ಮ ಈ ರಾಷ್ಟ್ರ ಋಣ ತೀರಿಸೋಣ ಸ್ನೇಹದಿಂದ ಪ್ರೀತಿಯಿಂದ ಬಾಂಧವ್ಯದಿಂದ ದೇಶ ಕಟ್ಟೋಣ ದ್ವೇಷವನ್ನಲ್ಲ ಉಜ್ವಲ ದಿನಗಳು ನಮ್ಮದಾಗಲಿ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್