shining Queen_Rashhmithaa Gowda_ಕನ್ನಡತಿ
604 views
#ನಂದಿವಾಹನದಲ್ಲಿ ಮೂರ್ಜಗದಿ ಮೆರೆವ ಶಿವ ಅಮೃತಘಟದಿಂದು ಉದಯಿಸಿ ವಿಷ ಸೇವಿಸಿದ ಶ್ರೀಕಂಠ ಕ್ರೋಧದಿಂದ ಕಣ್ತೆರೆದು ಕಂದರ್ಪನನ್ನು ಕೊಂದ ಉಗ್ರ ಸ್ಕಂದಗುರು, ಗಿರಿಜಾಪತಿ, ವಿಶ್ವೇಶ್ವರ, ತ್ರಿಲೋಕಪತಿ ಎಂಬೆಲ್ಲಾ ಹೆಸರಿನಿಂದ ಖ್ಯಾತನಾದ ಮಹೇಶ್ವರ ನಿಮ್ಮ ಬಾಳಲ್ಲಿ ನೆಮ್ಮದಿ, ಸುಖ-ಶಾಂತಿ ನೀಡಲಿ. #ಮಹಾಶಿವರಾತ್ರಿ_ಹಬ್ಬದ_ಶುಭಾಶಯಗಳು💐🌸🌷🌼🌻🌺 #happymah#shiva #kailasa Ganesh shivashankara nandhisha gange bolenath reels trends #shivaratri #🔱ಮಹಾಶಿವರಾತ್ರಿ ಸ್ಟೇಟಸ್ 🛕 #📿ಶಿವ ಮಂತ್ರಗಳು🕉️ #⏰ಮಹಾ ಶಿವರಾತ್ರಿ ಮುಹೂರ್ತ📿