ದಿನಕ್ಕೊಂದು ಶ್ಲೋಕ: ಭಗವದ್ಗೀತೆ – ಅಧ್ಯಾಯ 3| ಶ್ಲೋಕ 9 (ಕರ್ಮ ಯೋಗ)| ದಿನ 38 - Samagra Suddi
ಶ್ಲೋಕ ಯಜ್ಞಾರ್ಥಾತ್ಕರ್ಮಣೋಽನ್ಯತ್ರ ಲೋಕೋಽಯಂ ಕರ್ಮಬಂಧನಃ ।ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ ॥ ಅರ್ಥ ಯಜ್ಞಕ್ಕಾಗಿ ಮಾಡುವ ಕರ್ಮವನ್ನಲ್ಲದೆ, ಇತರ ಎಲ್ಲ ಕರ್ಮಗಳು ಮಾನವನನ್ನು ಬಂಧನಕ್ಕೆ ಒಳಪಡಿಸುತ್ತವೆ.ಆದ್ದರಿಂದ ಅರ್ಜುನನೇ, ಆಸಕ್ತಿಯನ್ನು ತ್ಯಜಿಸಿ ಯಜ್ಞಭಾವದಿಂದ ಕರ್ಮವನ್ನು ಆಚರಿಸು. ವಿವರಣೆ ಈ ಶ್ಲೋಕದಲ್ಲಿ ಶ್ರೀಕೃಷ್ಣರು…