ಅನಿಲ್ ಮಲ್ನಾಡ್
1.4K views
#💐ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪುಣ್ಯಸ್ಮರಣೆ ❤️ ಅಖಂಡ ಮತ್ತು ಬಲಿಷ್ಠ ಭಾರತದ ಚೈತನ್ಯವನ್ನು ಸಾರಿದ ರಾಷ್ಟ್ರೀಯ ಏಕತೆಯ ಸೂತ್ರಧಾರ, ಉಕ್ಕಿನ ಮನುಷ್ಯ ಭಾರತ ರತ್ನ ಪುರಸ್ಕೃತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮೃತಿದಿನದಂದು ಆದರಪೂರ್ವಕ ನಮನಗಳು. ರಾಜಪ್ರಭುತ್ವದ ರಾಜ್ಯಗಳನ್ನು ಏಕೀಕರಿಸುವಲ್ಲಿ ಅವಿರತವಾಗಿ ಶ್ರಮಿಸಿ, ರಾಷ್ಟ್ರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ ಇವರ ಸಮಗ್ರತೆ ಮತ್ತು ಏಕತೆಯ ಆದರ್ಶಗಳು ನಮಗೆ ಆಗಿರಲಿ ಸದಾ ಮಾರ್ಗದರ್ಶನವಾಗಿದೆ. ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್