#⚫14 ಫೆಬ್ರವರಿ ಬ್ಲಾಕ್ ಡೇ💔 ದಕ್ಷ ಆಡಳಿತ ನೀಡಿ ರಾಜ್ಯದ ಏಳಿಗೆಗೆ ಶ್ರಮಿಸಿದ, ಗ್ರಾಮೀಣ ಜನರ ಉದ್ಧಾರಕ್ಕೆ ದುಡಿದ, ಸರಳತೆ, ಪ್ರಾಮಾಣಿಕತೆಯಿಂದ ಜನಮನ ಗೆದ್ದಿದ್ದ ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮಂತ್ರಿಗಳಾದ ಶ್ರೀ #ಕೆಂಗಲ್_ಹನುಮಂತಯ್ಯ ಅವರ 116ನೇ ಜನ್ಮ ಜಯಂತಿಯಂದು ಅವರಿಗೆ ನಮ್ಮ ನಮನಗಳು..
ಇವರ ರಾಜಕೀಯ ಸೇವೆಯನ್ನು ಎಲ್ಲರೂ ಸ್ಮರಿಸೋಣ. #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್