ಮಶಾಕ. ತಾಳಿಕೋಟಿ
649 views
28 days ago
💫🌷💐🌹 ಸಂಜೆ ವಾಹಿನಿ ದಿನ ಪತ್ರಿಕೆಯ *ಶ್ರೀ ಅಣ್ಣಪ್ಪ ಮೇಟಿ ಗೌಡರು ಪ್ರಧಾನ ಸಂಪಾದಕರು ಅವರು ಸಾರಥ್ಯದಲ್ಲಿ ಮೂಡಿಬರುವ* ಈ ಪತ್ರಿಕೆ ಹಾಗೂ ಬೆಳಕು ಸಂಸ್ಥೆಯ ಸಂಸ್ಥಾಪಕರು ರಾಜ್ಯಾಧ್ಯಕ್ಷರು ಅವರ ಸಾರಥ್ಯದಲ್ಲಿ ನಮ್ಮೂರ ಜಾತ್ರೆ ಒಂದು ವಿಶೇಷ ಲೇಖನ ಮಾಲಿಕೆ ಪ್ರಕಟಿಸಿದ ಪತ್ರಿಕೆಯ ಪತ್ರಿಕೆಯ ಬಳಗಕ್ಕೆ ನಾನು ಆಭಾರಿಯಾಗಿದ್ದೇನೆ. ಹೃತ್ಪೂರ್ವಕ ಮನದಾಳದ ವಂದನೆಗಳು ಧನ್ಯವಾದಗಳು.🌹🌸🌷💫 #💓ಮನದಾಳದ ಮಾತು #😍 ನನ್ನ ಸ್ಟೇಟಸ್