ಜವಳಿ ಚನೇಶ
466 views
2 days ago
#🔱ಮಲೆ ಮಹದೇಶ್ವರ🙏 ಮಾತು* ಅಧಿಕಾರದ ದರ್ಪವು ಕೆಲಸಕ್ಕೆ ಸೀಮಿತವಿರೆ ಚೆನ್ನ ಕರ್ತವ್ಯಪಾಲನೆಗೆ ಸೂಕ್ತ ಪರಿಧಿ ದಾಟುವುದೇತಕೆ ಬಂಧಕ್ಕೆ ಬಲೆಯಾಗಬೇಕೆ ಅನುಬಂಧ ಅಳಿಸಲೇಕೆ ತನ್ನತನ ತೊರೆಯಲೇಕೆ ಭಾವ ಉಳಿಯಲಿ ಮನವೇ *ಶುಭೋದಯ* *ರತ್ನಾಬಡವನಹಳ್ಳಿ*