ಪ್ರಕಾಶ್ ರೈ (ರಾಜ್) ಮತ್ತೆ ಸುದ್ದಿಯಲ್ಲಿದ್ದಾರೆ..
ತಾಯಿಯ ಅಪರಕರ್ಮಗಳನ್ನು ಚರ್ಚ್ ನಲ್ಲಿ ಮಾಡಿದ್ದಕ್ಕೆ ಆತ Converted Christian ಇರಬಹುದು ಅಂತ ಹಲವರು ಉಗೀತಾ ಇದ್ದಾರೆ.
ಆದರೆ ಆತನೇ ಒಮ್ಮೆ ಎಲ್ಲೋ ಹೇಳಿದಂತೆ ಅವರ ತಾಯಿ ಮೂಲತಃ ಕ್ರಿಶ್ಚಿಯನ್, ತಂದೆ ಬಂಟ್ಸ್.
ಇರಲಿ..
ತಾನು ನಾಸ್ತಿಕ ಅಂತ ಬಡಕೊಳ್ಳೋ ಇಂಥ ವ್ಯಕ್ತಿಗಳ ಗೋಸುಂಬೆತನವನ್ನು ಪ್ರಶ್ನಿಸಬೇಕು..
ತಾಯಿ ಕ್ರಿಶ್ಚಿಯನ್ ಮತವನ್ನ ನಂಬುವುದರಿಂದ ಅವರ ನಂಬಿಕೆಯ ಪ್ರಕಾರ ಅಪರ ಕರ್ಮ ಮಾಡಿದೆ ಅನ್ನುವ ಸಮಜಾಯಿಷಿ ಬರುತ್ತದೆ - ಇವತ್ತೋ ನಾಳೆಯೋ. ಹಿಂದೊಮ್ಮೆ ಹೆಂಡತಿಗೆ (ಎಷ್ಟನೆಯವಳು ಅಂತ ನನಗೆ ಗೊತ್ತಿಲ್ಲ) ಮಗುವಾಗಿಲ್ಲ ಅಂತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪೂಜೆ ಮಾಡಿಸಿದ್ದು ಸುದ್ದಿಯಾದಾಗ ಸಮಜಾಯಿಷಿ ಬಂದಿತ್ತು - ಅವಳು ನಂಬುತ್ತಾಳೆ, ಅದಕ್ಕೋಸ್ಕರ ಅವಳ ಸಮಾಧಾನಕ್ಕೋಸ್ಕರ ಹೋದೆ ಅಂತ.
ಅಲ್ಲಯ್ಯಾ ಮಹಾನುಭಾವ, ಸ್ವಂತ ಹೆಂಡತಿ ಮತ್ತು ತಾಯಿಯ ನಂಬಿಕೆಗೆ ವಿರುದ್ಧವಾಗಿ ಹೋಗದ ನೀವು ಇಡೀ ದೇಶದಲ್ಲಿರೋ ಹಿಂದೂಗಳಿಗೆ ಬುದ್ದಿ ಹೇಳೋದು ಯಾಕೆ? ಊರವರಿಗೆಲ್ಲ ಬುದ್ದಿ ಹೇಳುವುದೇಕೆ?
ಹಿಂದೂ ದೇವರ ಪೂಜೆ, ಹಬ್ಬ ಮಾಡುವವರನ್ನು ಅಣಕಿಸುವುದೇಕೆ? ಆ ಹಕ್ಕು ಕೊಟ್ಟವರ್ಯಾರು? ಮುಚ್ಕೊಂಡ್ ಕೆಲ್ಸ ನೋಡ್ಕೋ ಅಂತ ನಾವು ಹೇಳಬಾರದಾ ಈಗ?
ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,
ನಾವು ಗೌರಿ, ಗಣೇಶ ಹಬ್ಬ, ದೀಪಾವಳಿ ಹಬ್ಬ, ನವರಾತ್ರಿ ಹಬ್ಬ ಎಲ್ಲಾನೂ ಮಾಡ್ಕೋತೀವಿ.. ನಮ್ ನಂಬಿಕೆಗೆ ವಿರುದ್ಧವಾಗಿ ಮಾತಾಡೋದ್ಯಾಕೆ?
ನಾವು ಮೋದಿನ ನಂಬ್ತೀವಿ, ನೀನ್ ಬೇಕಿದ್ರೆ ಪಪ್ಪುನ ನಂಬ್ಕೋ, ಬೇಡ ಅಂದೋರ್ಯಾರು? ನಾವ್ ಮಾತ್ರ ಸರಿ ಇಲ್ಲ ಅಂತ ಶರಾ ಬರ್ಯೋದ್ಯಾಕೆ?
ಮಹಾನ್ ತಲೆತಿರುಕಗಳು ಅಂದ್ರೆ ಇಂಥವೇ ಬುದ್ದಿಜೀವಿಗಳು, ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,
#🎥 Motivational ಸ್ಟೇಟಸ್