INSTALL
harithalekhani
379 views
•
10 hours ago
ತಮಿಳುನಾಡಿಗೆ ಬೆಣ್ಣೆ, ನಮಗೆ ಸುಣ್ಣ: ಕೇಂದ್ರದ ವಿರುದ್ಧ ಎಂ ಬಿ ಪಾಟೀಲ ಅಸಮಾಧಾನ
ತಮಿಳುನಾಡಿನ (Tamil Nadu) ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ರಾಜ್ಯದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ‌ ನಿಲ್ದಾಣಗಳ ಬಗ್ಗೆ ಇಂತಹ ನಿರ್ಧಾರ ಘೋಷಿಸದೆ ಇರುವುದು ತಾರತಮ್ಯ ಧೋರಣೆಯ ಪ್ರದರ್ಶನವಾಗಿದೆ. ಇದು ಸರ್ವಥಾ ಸರಿಯಲ್ಲ. ಅವರಿಗೆ ಬೆಣ್ಣೆ, ನಮಗೆ ಸುಣ್ಣ ಎಂದರೆ ಹೇಗೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ( M.B. Patil) ಬುಧವಾರ ಪ್ರಶ್ನಿಸಿದ್ದಾರೆ.
🔴 ತಮಿಳುನಾಡಿಗೆ ಬೆಣ್ಣೆ, ನಮಗೆ ಸುಣ್ಣ: ಕೇಂದ್ರದ ವಿರುದ್ಧ ಎಂ ಬಿ ಪಾಟೀಲ ಅಸಮಾಧಾನ https://www.harithalekhani.com/2026/03/11/butter-for-tamil-nadu-lime-for-us-m-b-patil/ #news ನ್ಯೂಸ್
14
10
Comment

More like this

🦋⃟𝗔𝗷 🧡࿐
#ಟ್ರೆಂಡಿಂಗ್ ವಿಡಿಯೋಸ್
103
538
𝄟💜≛⃝🕊️🇦‌r̺m̺y̺l̺o̺v̺e̺r̺💜𝄟≛⃝🕊️
#🎥 Motivational ಸ್ಟೇಟಸ್
10
16
Sathyapatha news plus
#news
7
13
criket newz
#ಕ್ರಿಕೆಟ್
12
17
muni_shigarakanti
#news
113
337
criket newz
#🤩ಭಾರತದ ಆಟ🏏
12
14
criket newz
#ಕ್ರಿಕೆಟ್
10
26
Veega News Kannada
#🌖ವರ್ಷದ ಮೊದಲ ಸೂರ್ಯಗ್ರಹಣ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ?🕉️
33
22
CricGuru
#dhoni
11
17
𝄟💜≛⃝🕊️🇦‌r̺m̺y̺l̺o̺v̺e̺r̺💜𝄟≛⃝🕊️
#🎥 Motivational ಸ್ಟೇಟಸ್
109
620