#ಬಲಿದಾನದಿನ #ಸಂಭಾಜಿರಾಜೆ#ವೀರಕಲಿ ಮರಾಠಾ ಸಾಮ್ರಾಜ್ಯದ ಎರಡನೇ ಛತ್ರಪತಿ ಮತ್ತು ವೀರ ಶಿವಾಜಿ ಮಹಾರಾಜರ ಹಿರಿಯ ಪುತ್ರರಾದ ಛತ್ರಪತಿ ಸಂಭಾಜಿ ಮಹಾರಾಜರು ಇತಿಹಾಸ ಕಂಡ ಅಪ್ರತಿಮ ವೀರರಲ್ಲಿ ಒಬ್ಬರು. ಇಂದು (ಮಾರ್ಚ್ 11) ಅವರ ಬಲಿದಾನದ ಸ್ಮರಣೆಯ ದಿನ.ಸಂಭಾಜಿ ಮಹಾರಾಜರು ಕೇವಲ 9 ವರ್ಷದವರಿದ್ದಾಗಲೇ ರಾಜತಾಂತ್ರಿಕ ಸಂಬಂಧಗಳಿಗಾಗಿ ಮೊಘಲರ ಬಳಿ ಇರಬೇಕಾಯಿತು. ಅವರು ಚಿಕ್ಕ ವಯಸ್ಸಿನಲ್ಲೇ ಯುದ್ಧಕಲೆ ಮತ್ತು ಅನೇಕ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು.