#🥳ಬಿಎಸ್ ಯುಡಿಯೂರಪ್ಪ ಅವರ ಹುಟ್ಟುಹಬ್ಬ 🎂
ರೈತರ ಆಶಾಕಿರಣ, ಬಡವರ ಬಂಧು, ಜನ ಮೆಚ್ಚಿದ ನಾಯಕ, ದಣಿವು ಅರಿಯದೆ ದುಡಿಯುವ ಜನಸೇವಕ, ಸರಳತೆಯ ಸಾಹುಕಾರ, ಅಭಿವೃದ್ಧಿಯ ಹರಿಹಾರ, ಭಾರತೀಯ ಜನತಾ ಪಕ್ಷದ ಸಾರಥಿ, ಕರುನಾಡ ರಾಜಹುಲಿ ಹಾಗೂ ನಮ್ಮ-ನಿಮ್ಮೆಲರ ನೆಚ್ಚಿನ ಮಾಜಿ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ BS Yediyurappa ಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು🙏🙏💐💐💐💐💐💐💐