NARAYANSWAMY KV
555 views
#💓ಮನದಾಳದ ಮಾತು #📖 ನನ್ನ ಓದು #😍 ನನ್ನ ಸ್ಟೇಟಸ್ #😍 ಸ್ಪೋರ್ಟ್ಸ್ ವೀಡಿಯೋಸ್ @Siddaramaiah ನವರೇ, ಬೆಳಗಾವಿ ಅಧಿವೇಶನದಲ್ಲಿ ಗೃಹಲಕ್ಷ್ಮಿ ಹಣದ ಬಗ್ಗೆ ಕೇಳಿದರೆ ಉಡಾಫೆ ಉತ್ತರ ಕೊಟ್ಟಿದ್ರಿ. ಗೃಹಲಕ್ಷ್ಮಿಯರಿಗೆ ಬರಬೇಕಾದ 6 ತಿಂಗಳ (ಹಳೆಯ 2 ತಿಂಗಳು + ಇತ್ತೀಚಿನ 4 ತಿಂಗಳು) ಬಾಕಿ ಹಣ ₹15,000 ಕೋಟಿ ಎಲ್ಲಿ ಹೋಯಿತು? ಇಂದು ಕೇಂದ್ರದ ಮೋದಿ ಸರ್ಕಾರ ನೀಡುತ್ತಿರುವ ಅಕ್ಕಿ ಮಾತ್ರವೇ ಬಡವರ ಮನೆ ಸೇರುತ್ತಿದೆ, ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಹೆಚ್ಚುವರಿ ಅಕ್ಕಿಯೂ ಇಲ್ಲ, ಅಕ್ಕಿಯ ಬದಲಿಗೆ ಕೊಡಬೇಕಾದ ₹657 ಕೋಟಿ ನಗದು ಹಣವೂ ಇಲ್ಲ. ಬಡವರ ಹೊಟ್ಟೆಯ ಮೇಲೆ ಹೊಡೆದು ಯಾವ "ಭಾಗ್ಯ" ತರುತ್ತಿದ್ದೀರಿ? ಅಧಿವೇಶನದಲ್ಲಿ "ಆಯ್ತು ಬಿಡಪ್ಪಾ" ಅಂತ ಜಾರಿಕೊಂಡರೆ ಜನ ಸುಮ್ಮನಿರುವುದಿಲ್ಲ. ಮನೆಯ ಯಜಮಾನಿಯರ ಶಾಪ ತಟ್ಟುವ ಮುನ್ನ ಬಾಕಿ ಹಣ ಬಿಡುಗಡೆ ಮಾಡಿ. #CongressFailsKarnataka #CongressLootsKarnataka