ಮಕ್ಕಳಿಗೆ ಬಾಲ್ಯದಲ್ಲೇ ಬ್ಯಾಂಕಿಂಗ್ ಅರಿವು ಮೂಡಿಸುವುದು ಉತ್ತಮ: ಮೋಹನ್. -
ಹಿರಿಯೂರು/ಯರಬಳ್ಳಿ: ಕುಟುಂಬ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಹಣಕಾಸು ಸಂಸ್ಕೃತಿ ಮತ್ತು ಉಳಿತಾಯದ ಅಭ್ಯಾಸವನ್ನು ಕಲಿಸಿದರೆ, ಮುಂದೆ ಅವರು ಉತ್ತಮ ಆರ್ಥಿಕ ನಿರ್ವಹಣೆ ಮಾಡುವ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುತ್ತಾರೆ ಎಂದು ಯರಬಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮೋಹನ್ ಅಭಿಪ್ರಾಯಪಟ್ಟರು.…