💐🌷🌹🌸🙏🏽#ಸಂಘಟನೆ ಚತುರರು ಬೆಳಕು ಸಂಸ್ಥೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಸಂಜೆ ವಾಹಿನಿ ಪತ್ರಿಕೆ ಮುಖ್ಯ ಸಂಪಾದಕರು
*ಶ್ರೀ ಅಣ್ಣಪ್ಪ ಮೇಟಿ ಗೌಡರು* ಅವರು
ಬೆಳಕು ಸಂಸ್ಥೆ ವತಿಯಿಂದ 124ನೇ ಕಾರ್ಯಕ್ರಮ ಗಣಿನಾಡು ಬಳ್ಳಾರಿಯಲ್ಲಿ ಮೇ 03ರಂದು ನಡೆಯುವ *ಗಡಿನಾಡು ಸಮ್ಮೇಳನಕ್ಕೆ* ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ *ಡಾ.ನಾಗಲಕ್ಷ್ಮಿ ಚೌದ್ರಿ* ಅವರನ್ನು ಆಹ್ವಾನಿಸಲಾಯಿತು.....🌹🌷💐✨💛💚❤️
#😍 ನನ್ನ ಸ್ಟೇಟಸ್ #💓ಮನದಾಳದ ಮಾತು