#ಕರುನಾಡುನಮ್ಮ ಬಂಗಾರದ ಬೀಡು
#ಅಯ್ಯಪ್ಪ_ಸ್ವಾಮಿ_ಮೊಣಕಾಲಿಗೆ
#ಕಟ್ಟಿರುವ_ಬಂಧನ_ಏನು? #ಯಾಕೆ?
( ಅಯ್ಯಪ್ಪ ಸ್ವಾಮಿ ಭಕ್ತರು ಈ ಸಂದೇಶವನ್ನು #ಹಂಚಿಕೊಳ್ಳಿ )
🙏🙏🙏
#ಬೇರೆ_ದೇವಾನುದೇವತೆಗಳಿಗೆ ಹೋಲಿಸಿದರೆ #ಅಯ್ಯಪ್ಪ_ಸ್ವಾಮಿ #ಯೋಗಮುದ್ರೆಯಲ್ಲಿ ಕೂತು, ಚಿನ್ಮುದ್ರೆ ಧಾರಿಯಾಗಿ ಭಕ್ತರಿಗೆ ಅಭಯಹಸ್ತ ನೀಡುತ್ತಿರುತ್ತಾರೆ.
ಅಯ್ಯಪ್ಪಸ್ವಾಮಿ ಅವರ #ಮೊಳಕಾಲಿನ ಸುತ್ತ ಒಂದು #ಬಂಧನ ಇರುತ್ತದೆ.
ಅದನ್ನು #ವಸ್ತ್ರ_ಬಂಧನ' ಎಂದು ಕರೆಯುತ್ತಾರೆ.
ಈ ಬಂಧನ ಅಯ್ಯಪ್ಪ ಸ್ವಾಮಿಗೆ
ಹೇಗೆ ಬಂತು?
#ಪಂದಳ ರಾಜನ ಬಳಿ
ಹನ್ನೆರಡು ವರ್ಷಗಳ ಕಾಲ ಬೆಳೆದ
#ಶ್ರೀ_ಮಣಿಕಂಠನು ತಾನು ಹರಿಹರಾಸುತನೆಂದು,
ಧರ್ಮವನ್ನು ರಕ್ಷಿಸಲು ಆವಿರ್ಭವಿಸಿದ್ದೇನೆ ಎಂಬ ಸತ್ಯವನ್ನು ನಾರದ ಮಹರ್ಷಿಗಳ ಮೂಲಕ ತಿಳಿದುಕೊಳ್ಳುತ್ತಾರೆ.
ಮಹಿಷಿಯನ್ನು ವಧಿಸಿದ ಬಳಿಕ
ಶಬರಿಮಲೆ ಆಲಯದಲ್ಲಿ ಚಿನ್ಮುದ್ರೆಯಿಂದ ಯೋಗಾಮುದ್ರೆಯಲ್ಲಿ ಜ್ಞಾನಪೀಠದ ಮೇಲೆ ಕುಳಿತು ಭಕ್ತರನ್ನು ಅನುಗ್ರಹಿಸುತ್ತಿತ್ತಾನೆ ಅಯ್ಯಪ್ಪ.
#ಶಬರಿಗಿರಿ ಮೇಲೆ ಆಲಯ ಕಟ್ಟಿಸಿ,
ಸ್ವಾಮಿ ಆಭರಣಗಳನ್ನು ಹೊರುತ್ತಾ ಹದಿನೆಂಟು ಮೆಟ್ಟಿಲು ಹತ್ತಿ ಪಂದಳರಾಜು ಬರುತ್ತಾನೆ.
ತಂದೆಯಾದ ಪಂದಳರಾಜನ ಬರುವಿಕೆಯನ್ನು ಗುರುತಿಸಿ ಸ್ವಾಮಿ ಯೋಗಾಸನದಿಂದ ಎದ್ದು ನಿಲ್ಲಲು ಪ್ರಯತ್ನಿಸುತ್ತಾನೆ.
ಅಷ್ಟರೊಳಗೆ ಸ್ವಾಮಿಯನ್ನು ಬೇಡ ಬೇಡ ಎಂದು ತಡೆದು ತನ್ನ ಭುಜದ ಮೇಲಿನ
#ರೇಶ್ಮೆ_ವಸ್ತ್ರದಿಂದ ಅಯ್ಯಪ್ಪಸ್ವಾಮಿ ಮೊಳಕಾಲುಗಳಿಗೆ ಆ ವಸ್ತ್ರವನ್ನು ಸುತ್ತಿ #ಬಂಧಿಸುತ್ತಾರೆ.
ತಾನು ಇಲ್ಲಿ ಅಯ್ಯಪ್ಪಸ್ವಾಮಿಯನ್ನು
ಯಾವ ರೂಪದಲ್ಲಿ ನೋಡಿ ಪರವಶನಾದೆನೋ ಅದೇ ರೀತಿ ಉಳಿದ ಭಕ್ತರು ಇದೇ ರೂಪದಲ್ಲಿ ಸ್ವಾಮಿಯನ್ನು ನೋಡಿ ಆನಂದಿಸಬೇಕೆಂದು ಅಯ್ಯಪ್ಪನನ್ನು ಕೋರಿದರು.
ಅದಕ್ಕೆ ಸ್ವಾಮಿ ಅಂಗೀಕರಿಸಿದ.
ಆ ರೀತಿ ಕಟ್ಟಿರುವುದನ್ನು 'ವಸ್ತ್ರ ಬಂಧ' ಎನ್ನುತ್ತಾರೆ.
ಇದನ್ನು #ಶಿವಕೇಶವರು ಐಕ್ಯಗೊಳಿಸಿದ ಬಂಧ ಎಂದೂ ಕರೆಯುತ್ತಾರೆ.
ಮಾಹಿತಿ... ವಿವಾ
🙏🙏🙏
#🔱 ಭಕ್ತಿ ಲೋಕ #🙏ಹರಿಹರ ಪುತ್ರ ಅಯ್ಯಪ್ಪ🌸 #🙏ಭಕ್ತಿ ಸ್ಟೇಟಸ್ #🙏 ದೈನಂದಿನ ಭಕ್ತಿ ಸ್ಟೇಟಸ್