ಹಿಂದೂ ಧಾರ್ಮಿಕದತ್ತಿ ಇಲಾಖೆಯಡಿ ಬರುವ ಪ್ರಮುಖ ʼಎʼ ದರ್ಜೆಯ ದೇವಸ್ಥಾನಗಳ ಪೂಜೆ ಮತ್ತು ದೇವರ ಸೇವಾ ದರದಲ್ಲಿ ಏಕಾಏಕಿ ನೂರಾರು ಶೇಕಡಾ ಏರಿಕೆ ಮಾಡಿ ಭಕ್ತರನ್ನು ಲೂಟಿ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಡೆಯ ವಿರುದ್ಧ ರಾಜ್ಯದಾದ್ಯಂತ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮುಸ್ಲಿಂ ಆಕ್ರಮಣಕಾರರು ಈ ಹಿಂದೆ ದೇಶದಲ್ಲಿ ಹಿಂದೂಗಳನ್ನು ಲೂಟಿ ಮಾಡಿದಂತೆ ರಾಜ್ಯದಲ್ಲಿ ಸಿದ್ದರಾಮಯ್ಯ ಖಾನ್ ಸರ್ಕಾರ ಲೂಟಿ ಮಾಡುತ್ತಿದೆ
ಹಿಂದೂಗಳ ತೆರಿಗೆ-ದೇಣಿಗೆ ಹಣದಲ್ಲಿ ಮುಸ್ಲಿಮರನ್ನು ಪಾಲನೆ ಮಾಡುವುದನ್ನು, ಸರ್ಕಾರದ ಬೊಕ್ಕಸ ತುಂಬಿಸುವುದನ್ನು ರಾಜ್ಯ ಸರ್ಕಾರ ತಕ್ಷಣ ನಿಲ್ಲಿಸಬೇಕು.
ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ತೊಲಗಲಿ 👎
#CongressLootsKarnataka
#HinduVirodhiCongress
#congress