ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಘೋಷಣೆ : ರೈತರಿಗೆ ಏನೆಲ್ಲಾ ಕೊಟ್ರು ಸಿದ್ದರಾಮಯ್ಯ..? - Kannada News | suddione
ಬೆಂಗಳೂರು: 2026-27 ನೇ ಸಾಲಿನ ದಾಖಲೆಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ನಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದರ ಎಂಬ