ಜವಳಿ ಚನೇಶ
746 views
ಮಾತು* ಹಣತೆ ಹುಡುಕಬೇಕಿಲ್ಲ ಬತ್ತಿ ಹೊಸೆವ ಗೋಜಿಲ್ಲ ತೈಲಕೆ ಬೆಲೆ ತೆರಬೇಕಿಲ್ಲ ಹಚ್ಚಿಟ್ಟಿಹನು ಭಗವಂತ ಬೆಳಕಲ್ಲಿ ಬದುಕುವ ಕಲೆ ಅರುಹಿದರು ಹಿರಿಯರು ಅರಿವಿನ ಕಣ್ತೆರೆಯದೆ ಅಂಧರಾಗಲೇಕೆ ಮನವೇ *ಶುಭೋದಯ* *ರತ್ನಾಬಡವನಹಳ್ಳಿ* #🔱 ಭಕ್ತಿ ಲೋಕ