ramesh
14.7K views
1 days ago
ಬೇವು-ಬೆಲ್ಲದಂತೆ ನೋವು-ನಲಿವು ಬೆರೆಯಲಿ, ಸುಖ, ಶಾಂತಿ, ಸಂತೋಷ ತುಂಬಿದ ಬದುಕು ನಿಮ್ಮದಾಗಲಿ, ಕಹಿಯ ನೆನಪುಗಳನ್ನೆಲ್ಲವನ್ನೂ ಮರೆತು ಹೊಸ ಜೀವನ ಪ್ರಾರಂಭಿಸಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು💐💐💐 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #🌞🍃ಯುಗಾದಿ ಹಬ್ಬದ ಶುಭಾಶಯಗಳು🍃🌞