#🌸🙏 ಸಂಕಷ್ಟ ಚತುರ್ಥಿ 🙏🌸 ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸವಿ ನೆನಪಿನಲ್ಲಿ.. ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 17 ವರ್ಷಗಳಾದವು ಈ ದಿನ ನನ್ನ ಮಲೆನಾಡಿನ ಮಾಣಿಕ್ಯ ಕನ್ನಡ ಸಾಹಿತ್ಯ ಲೋಕದ ಶಕ್ತಿ ಮಲೆನಾಡಿನ ಪ್ರೀತಿಯ ಸಾಧಕರಾಧಾ ಪೂರ್ಣಚಂದ್ರ ತೇಜಸ್ವಿಯವರ ತೇಜಸ್ಸು ಕರ್ನಾಟಕದಲ್ಲಿ ಡೇ ಹರಡಲಿ ಅವರು ಹೇಳಿದಂತೆ ಯುವಕರ ಬದುಕು ಹಸಿರು ತೋಟದ ಅಂತಾಗಲಿ ಎನ್ನುತ್ತಾ ಅವರ ಪುಣ್ಯಸ್ಮರಣೆಯ ದಿನದಂದು ನಾವೆಲ್ಲರೂ ಅವರನ್ನು ಸ್ಮರಿಸೋಣ ಅವರಿಗೆ ನಮ್ಮ ಗೌರವಪೂರ್ವಕ ನಮನ ಸಲ್ಲಿಸೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್