ಎಂದಿಗೂ ನೋಯದಂತೆ ನೋವುಗಳೇ ಬಾರದಂತೆ.
ನಿಮ್ಮೆಲ್ಲ ನೋವುಗಳು ಮತ್ತೆ ನೆನಪಾಗದಂತೆ ಚೆಂದದ ಹೊಸದಿನಗಳು ನಿಮ್ಮದಾಗಲಿ.
ನನ್ನೆಲ್ಲ ಆತ್ಮೀಯರಿಗೆ ನೂತನ 2026 ಕ್ಯಾಲೆಂಡರ್ ವರ್ಷಾಚರಣೆಗೆ ನಲ್ಮೆಯ ಶುಭ ಹಾರೈಕೆಗಳು.
-- ಮೈಲನಹಳ್ಳಿ ದಿನೇಶ್ ಕುಮಾರ್
ಜಿಲ್ಲಾಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)
#welcome2026 #wish_you_happy_new_year
#👋 ಬೈ ಬೈ 2025😊