justice_for_sowjanya_
592 views
ನಿಮ್ಮ ಕೈಯಲ್ಲಿ ಆಗುವ ಸಹಾಯ ಮಾಡಿ🙏 #💓ಮನದಾಳದ ಮಾತು ವಳಚ್ಚಿಲ್ ಪದವು ನಿವಾಸಿಯಾದ ಮಹಾಲಕ್ಷ್ಮೀ ಇವರ ಮಗನಾದ ತೇಜಸ್ ಸ್ಕಂದನ (17ವಷ೯ ) 2 ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇವರ ಚಿಕಿತ್ಸೆಗೆ 10ರಿಂದ 12ಲಕ್ಷ ತಗುಲಬಹುದೆಂದು ವೈದ್ಯರು ತಿಳಿಸುತ್ತಾರೆ. ಇವರ ಕುಟುಂಬವು ತುಂಬಾ ಬಡತನದಲ್ಲಿದ್ದು, ಇಷ್ಟು ದೊಡ್ಡ ವೆಚ್ಚ ಬರಿಸಲು ಸಾಧ್ಯವಿಲ್ಲ, ಆದ್ದರಿಂದ ಸಹೃದಯಿ ದಾನಿಗಳು ತೇಜಸ್ ರವರ ಚಿಕಿತ್ಸೆಗೆ ಕೈಲಾದಷ್ಟು ಸಹಾಯಹಸ್ತವನ್ನು ನೀಡಿ, ಈ ಕುಟುಂಬಕ್ಕೆ ಆಸರೆಯಾಗಬೇಕಾಗಿ ವಿನಂತಿಸುತ್ತೇವೆ.🙏 ಧರ್ಮೋ ರಕ್ಷತಿ ರಕ್ಷಿತಃ🙏🚩 #help#helpme