Hanu Shilpi
599 views
ಕರ್ನಾಟಕ ರಾಜ್ಯ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಸಿ.ಟಿ ರವಿ ಜೀ ಅವರು ಗಂಗಾವತಿ ಮಾರ್ಗವಾಗಿ ಸಿಂಧನೂರಿಗೆ ಹೋಗುವ ಸಂಧರ್ಭದಲ್ಲಿ, ನಿಕಟಪೂರ್ವ ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರ ಮನೆಗೆ ಆಗಮಿಸಿದ ಸಮಯದಲ್ಲಿ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ವಸುದೇವ ನವಲಿ, ನಿಕಟಪೂರ್ವ ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ಧೂಳ ಹಾಗೂ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ್ ರಾಯ್ಕರ್ ಅವರೊಂದಿಗೆ # #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #😍 ನನ್ನ ಸ್ಟೇಟಸ್ #📱 ಮೊಬೈಲ್ ಫೋಟೋಗ್ರಫಿ #🔴ನಮ್ಮ ಕರ್ನಾಟಕ🟡 #ರಾಜಕೀಯ