ಪ್ರದೀಪ್ ಮೈಸೂರು
593 views
ಕನ್ನಡಿಗರು ವಿಶಾಲ ಹೃದಯದವರು ಅನ್ನಿಸಿಕೊಂಡದ್ದು ಸಾಕು. ಕನ್ನಡಿಗರು ಎಲ್ಲಾ ಭಾಷೆ ಬಲ್ಲವರು ಅನ್ನಿಸಿಕೊಳ್ಳೋದು ಸಾಕು. ಮೊದ್ಲು ಇಂತಹವರನ್ನು ಒದ್ದು ಕಳುಹಿಸಬೇಕಿದೆ. ನಾಳೆ ನಮ್ಮ ಅಸ್ತಿತ್ವವೇ ಕಳೆದುಹೋಗುವ ಪರಿಸ್ಥಿತಿ ಖಂಡಿತ ಬರುತ್ತೆ. ಎಚ್ಚರ ಕನ್ನಡಿಗ 🟨🟥 #👍ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನ😊 #😍 ನನ್ನ ಸ್ಟೇಟಸ್