ಮೈಲನಹಳ್ಳಿ ದಿನೇಶ್ ಕುಮಾರ್
973 views
2 months ago
#🙏🌸ಕನಕದಾಸ ಜಯಂತಿ ಶುಭಾಶಯಗಳು🌸🙏 #🔱 ಭಕ್ತಿ ಲೋಕ ನಿಜ ಭಕ್ತಿಗೆ ಒಲಿಯದ ದೇವರಿಲ್ಲ ಎಂಬುದನ್ನು ಲೋಕಕ್ಕೆ ಸಾರಿದ ಪುಣ್ಯಾತ್ಮ, ವಿಶ್ವಸಂತ ದಾಸವರೇಣ್ಯ, ಕೀರ್ತನೆ ಸಾಹಿತ್ಯದ ಆದಮ್ಯ ಚೇತನ, ಸಂತಕವಿ ಶ್ರೀ ಕನಕದಾಸರ ಜಯಂತಿಯಂದು ನನ್ನ ಶತಕೋಟಿ ನಮನಗಳು. ಕೀರ್ತನೆಗಳ ಮೂಲಕ ಸಮಾಜದ ಮೌಢ್ಯಗಳನ್ನು ಹೊಗಲಾಡಿಸಿಲು ಶ್ರಮಿಸಿದ ಅವರ ಸೇವೆ ಎಂದೆಂದಿಗೂ ಅಮರ. ಸರ್ವರಿಗೂ ದಾಸಶ್ರೇಷ್ಠ ಶ್ರೀ #ಕನಕದಾಸ ಜಯಂತಿಯ ಶುಭಾಶಯಗಳು. #Kanaka_Jayanti 🚩 #ಕನಕ_ಜಯಂತಿ