mallikarjun s Surpur
1.1K views
🌹ಓಂ ನಮಃ ಶಿವಾಯ 🌹 ಕುಲ ಕುಲ ಕುಲವೆಂದ ಬಡಿದಾಡದಿರಿ ನಿಮ್ಮ ಕುಲದ ಮೂಲ ನೆಲೆಯ ಬಲ್ಲಿರಾ ಎಂದು ನಾಡಿನಿಂದ ದೇಶದುದ್ದಕ್ಕೂ ಸರ್ವಧರ್ಮ ಸಮಾನತೆ ಯನ್ನು ಸಾರಿದ ನಾಡು ಕಂಡ ದಾಸ ಶ್ರೇಷ್ಠರಾದ ಶ್ರೀ ಕನಕ ದಾಸರ ಜಯಂತಿ ಯ ಶುಭಕಾಮನೆಗಳು 🌲ಹುಟ್ಟುತೇನು ತರಲಿಲ್ಲ ಹೋಗುತೇನು ಒಯ್ಯಲಿಲ್ಲ ಸುಟ್ಟುಸುಟ್ಟು ಸುಣ್ಣದ ಹರಳಾಯಿತೀ ದೇಹ ಹೊಟ್ಟೆ ಬಲು ಕೆಟ್ಚದೆಂದು ಎಷ್ಟು ಕಷ್ಟಪಟ್ಟು ಪ್ರಾಣ ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣಲಿಲ್ಲವೋ 🌹🙏 #ಶ್ರೀ ಭಕ್ತ ಕನಕದಾಸ ಜಯಂತಿ #ಭಕ್ತ ಕನಕದಾಸ ಜಯಂತಿ #" ಸರ್ವರಿಗೂ ಶ್ರೀ ಭಕ್ತ ಕನಕದಾಸ ಜಯಂತಿಯ ಹಾರ್ದಿಕ ಶುಭಾಷಯಗಳು 🙏💐.... #ಭಕ್ತ ಕನಕದಾಸ #🔱 ಭಕ್ತಿ ಲೋಕ