Naveenkumar M
1K views
6 months ago
ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜಯಂತಿಯ ಹಾರ್ದಿಕ ಶುಭಾಶಯಗಳು. ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ, ವ್ಯಾಪಾರ ವಹಿವಾಟಿಗೆ ಅನೇಕ ಪೇಟೆಗಳನ್ನು ಕಟ್ಟಿ, ಅತ್ಯಂತ ಯೋಜನಾಬದ್ಧವಾಗಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಸಂಸ್ಮರಣೆಗಳ ಜೊತೆಗೆ, ಆ ಧೀಮಂತ ಆಡಳಿತಗಾರನಿಗೆ ಅನಂತ ಅನಂತ ಪ್ರಣಾಮಗಳು. #kempegowda #KempegowdaJayanti #nkmhubballi #kempe gowda jayanthi ##Naadaprabhu kempe gowda #kempegowdaJayanti #ನಾಡಪ್ರಭು ಕೆಂಪೇಗೌಡ ಜಯಂತಿ #ಕೆಂಪೇಗೌಡ ಜಯಂತಿ,